Sl No |
Application number |
Applicant Name |
Information sought |
Current status |
0
1
1 |
60F 862891 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ |
PMKSY-2.0 ಯೋಜನೆಯ ಕಾಮಗಾರಿಗಳ ಮಾರ್ಗಸೂಚಿಯ ವಿವರ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
2
2 |
60F 862890 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ |
PMKSY-OI ಯೋಜನೆಯ ಕಾಮಗಾರಿಗಳ ಮಾರ್ಗಸೂಚಿಯ ವಿವರ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
3
3 |
60F 742138 |
ಶ್ರೀ ಜವರೇಗೌಡ |
ಹಾಸನ ಜಿಲ್ಲೆಗೆ ಏಪ್ರಿಲ್-2022 ರಿಂದ ಜನವರಿ-2023ರ ಅಂತ್ಯಕ್ಕೆ PMKSY-WDC 2.0 ಗೆ ಅನುದಾನ ಬಿಡುಗಡೆ ವಿವರವನ್ನು ಧೃಡೀಕರಿಸಿ ನೀಡುವುದು. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
4
4 |
60F 742152 |
ಶ್ರೀ ಜವರೇಗೌಡ |
ಹಾವೇರಿ ಜಿಲ್ಲೆಗೆ ಏಪ್ರಿಲ್-2022 ರಿಂದ ಜನವರಿ-2023ರ ಅಂತ್ಯಕ್ಕೆ WDDP ಗೆ ಅನುದಾನ ಬಿಡುಗಡೆ ವಿವರವನ್ನು ಧೃಡೀಕರಿಸಿ ನೀಡುವುದು. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
5
5 |
60F 742151 |
ಶ್ರೀ ಜವರೇಗೌಡ |
ಹಾವೇರಿ ಜಿಲ್ಲೆಗೆ ಏಪ್ರಿಲ್-2022 ರಿಂದ ಜನವರಿ-2023ರ ಅಂತ್ಯಕ್ಕೆ REWARD ಅನುದಾನ ಬಿಡುಗಡೆ ವಿವರವನ್ನು ಧೃಡೀಕರಿಸಿ ನೀಡುವುದು. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
6
6 |
60F 742149 |
ಶ್ರೀ ಜವರೇಗೌಡ |
ಹಾವೇರಿ ಜಿಲ್ಲೆಗೆ ಏಪ್ರಿಲ್-2022 ರಿಂದ ಜನವರಿ-2023ರ ಅಂತ್ಯಕ್ಕೆ PMKSY-OI ಅನುದಾನ ಬಿಡುಗಡೆ ವಿವರವನ್ನು ಧೃಡೀಕರಿಸಿ ನೀಡುವುದು. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
7
7 |
60F 742150 |
ಶ್ರೀ ಜವರೇಗೌಡ |
ಹಾವೇರಿ ಜಿಲ್ಲೆಗೆ ಏಪ್ರಿಲ್-2022 ರಿಂದ ಜನವರಿ-2023ರ ಅಂತ್ಯಕ್ಕೆ RKVY-CD ಅನುದಾನ ಬಿಡುಗಡೆ ವಿವರವನ್ನು ಧೃಡೀಕರಿಸಿ ನೀಡುವುದು. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
8
8 |
60F 742139 |
ಶ್ರೀ ಜವರೇಗೌಡ |
ಹಾಸನ ಜಿಲ್ಲೆಗೆ ಏಪ್ರಿಲ್-2022 ರಿಂದ ಜನವರಿ-2023ರ ಅಂತ್ಯಕ್ಕೆ PMKSY-OI ಅನುದಾನ ಬಿಡುಗಡೆ ವಿವರವನ್ನು ಧೃಡೀಕರಿಸಿ ನೀಡುವುದು. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
9
9 |
60F 742142 |
ಶ್ರೀ ಜವರೇಗೌಡ |
ಹಾಸನ ಜಿಲ್ಲೆಗೆ ಏಪ್ರಿಲ್-2022 ರಿಂದ ಜನವರಿ-2023ರ ಅಂತ್ಯಕ್ಕೆ WDDP ಅನುದಾನ ಬಿಡುಗಡೆ ವಿವರವನ್ನು ಧೃಡೀಕರಿಸಿ ನೀಡುವುದು. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
10
10 |
60F 742141 |
ಶ್ರೀ ಜವರೇಗೌಡ |
ಹಾಸನ ಜಿಲ್ಲೆಗೆ ಏಪ್ರಿಲ್-2022 ರಿಂದ ಜನವರಿ-2023ರ ಅಂತ್ಯಕ್ಕೆ REWARD ಅನುದಾನ ಬಿಡುಗಡೆ ವಿವರವನ್ನು ಧೃಡೀಕರಿಸಿ ನೀಡುವುದು. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
11
11 |
60F 742140 |
ಶ್ರೀ ಜವರೇಗೌಡ |
ಹಾಸನ ಜಿಲ್ಲೆಗೆ ಏಪ್ರಿಲ್-2022 ರಿಂದ ಜನವರಿ-2023ರ ಅಂತ್ಯಕ್ಕೆ RKVY -CD ಅನುದಾನ ಬಿಡುಗಡೆ ವಿವರವನ್ನು ಧೃಡೀಕರಿಸಿ ನೀಡುವುದು. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
12
12 |
60F 742158 |
ಶ್ರೀ ಜವರೇಗೌಡ |
ತುಮಕೂರು ಜಿಲ್ಲೆಗೆ ಏಫ್ರೀಲ್ -2022 ರಿಂದ ಜನವರಿ-2023ರವರೆಗೆ WDDP ಗೆ ಅನುದಾನ ಬಿಡುಗಡೆ ವಿವರ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
13
13 |
60F 742153 |
ಶ್ರೀ ಜವರೇಗೌಡ |
ಹಾವೇರಿ ಜಿಲ್ಲೆಗೆ ಏಫ್ರೀಲ್ -2022 ರಿಂದ ಜನವರಿ-2023ರ ಅಂತ್ಯಕ್ಕೆ ಅನುದಾನ ಬಿಡುಗಡೆ (PMKSY-CD) |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
14
14 |
60F742156 |
ಶ್ರೀ ಎಸ್.ಎಂ. ಜವರೇಗೌಡ |
ತುಮಕೂರು ಜಿಲ್ಲೆಗೆ ಏಪ್ರೀಲ್ 2022 ರಿಂದ ಜನವರಿ-2023ರವರೆಗೆ ಅನುದಾನದ ಬಿಡುಗಡೆ ವಿವರ (RKVY-CD). |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
15
15 |
58F 750800 |
ಶ್ರೀ ಎಚ್.ಎಸ್.ಸೂರ್ಯನಾರಾಯಣಪ್ಪ |
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನಲ್ಲಿ ಕ್ರಿಯಾ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ತನಿಖೆ ನಡೆಸುವಂತೆ 04.06.2022 ರಲ್ಲಿ ಮನವಿಗೆ ತೆಗೆದುಕೊಂಡ ಕ್ರಮದ ಬಗ್ಗೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
16
16 |
58F 755139 |
ಶ್ರೀ ನಾರಾಯಣಸ್ವಾಮಿ. ಕೆ ಎಸ್ |
ತುಮಕೂರು ಜಿಲ್ಲೆಯ ಗುಬ್ಬಿ ತಾ|| ಕೃಇ, ಸಕೃನಿ ಸಹಿಯೊಂದಿಗೆ ಸಲ್ಲಿಸಿರುವ ಕ್ರಿಯಾ ಯೋಜನೆ ಪಟ್ಟಿಗೆ ಅನುಮೋದಿಸಿ 2020-22 ರ ಇಂದಿನವರೆಗಿನ ಅನುದಾನ ವಿವರ, ಚೇಳೂರು ಹೋಬಳಿ ಹಾಗೂ ನಿಟ್ಟೂರು ಹೋಬಳಿಯ ಕಾಮಗಾರಿಗಳ ಹಂತ ಹಂತ ಕಾಂಗಾರಿಗಳ ಛಾಯಾಚಿತ್ರಗಳೊಂದಿಗೆ ವಿವರ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
17
17 |
58F 755140 |
ಶ್ರೀ ನಾರಾಯಣಸ್ವಾಮಿ. ಕೆ ಎಸ್ |
ಮಂಜೂರಾದ ಕಾಮಗಾರಿಗಳ ವಿವರದ ಬಗ್ಗೆ ಧೃಡೀಕೃತ ನಕಲು |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
18
18 |
58F 755141 |
ಶ್ರೀ ನಾರಾಯಣಸ್ವಾಮಿ. ಕೆ ಎಸ್ |
ತುಮಕೂರು ಜಿಲ್ಲೆಗೆ ಮಂಜೂರಾದ ಒಟ್ಟು ಜಲಾನಯನ ಕಾಮಗಾರಿಗಳ ಪಟ್ಟಿ/ ತಾಲ್ಲೂಕುವಾರು ಬಿಡುಗಡೆಯಾದ ಕಾಮಗಾರಿಗಳ ಗುರಿ, ನಿಗಧಿಪಡಿಸಿದ ಅನುದಾನ ವಿವರ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
19
19 |
58F 161973 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ ಬಿನ್ ಬಿ.ತಿಮ್ಮರೆಡ್ಡಿ |
ಬರಗಾಲ ತಡೆಯುವಿಕೆ ಯೋಜನೆಗೆ ಆಯ್ಕೆ ಮಾಡಿದ ರಾಜ್ಯ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ಎಲ್ಲಾ ಅನುದಾನ ವಿವರ, ಜಿಲ್ಲೆಯ ಹೆಸರು, ಬಿಡುಗಡೆ ಮಾಡಿದ ಅನುದಾನದ ವಿವರ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
20
20 |
58F 161975 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ ಬಿನ್ ಬಿ.ತಿಮ್ಮರೆಡ್ಡಿ |
ಬರಗಾಲ ತಡೆಯುವಿಕೆ ಯೋಜನೆಗೆ ಆಯ್ಕೆ ಮಾಡಿದ ರಾಜ್ಯ ಎಲ್ಲಾ ಜಿಲ್ಲೆಯ ಹೆಸರು/ ತಾಲ್ಲೂಕಿನ ಹೆಸರು |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
21
21 |
58F 161974 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ ಬಿನ್ ಬಿ.ತಿಮ್ಮರೆಡ್ಡಿ |
RKVY-CD ಯೋಜನೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ಅನುದಾನ ವಿವರ , ಜಿಲ್ಲೆಯ ಹೆಸರು, ಬಿಡುಗಡೆ ಮಾಡಿದ ಅನುದಾನದ ಮೊತ್ತ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
22
22 |
58F 164976 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ ಬಿನ್ ಬಿ.ತಿಮ್ಮರೆಡ್ಡಿ |
KIWMP ಯೋಜನೆಗೆ ಜಲಾನಯನ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆಯಾದ ಅನುದಾನದ ವಿವರ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
23
23 |
58F 217926 |
ಶ್ರೀ ಆರ್.ಎಸ್. ಪಾಟೀಲ್ |
2017 ರಿಂದ 2022 ರವರೆಗೆ ವಿವಿಧ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾವೇರಿ ಜಿಲ್ಲೆಯ ತಾಲ್ಲುಕುಗಳಿಂದ ಅನುದಾನ ಪೂರ್ಣ ವಿವರ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
24
24 |
58F 161971 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ ಬಿನ್ ಬಿ.ತಿಮ್ಮರೆಡ್ಡಿ |
ಸುಜಲ ಯೋಜನೆ ರಾಜ್ಯದ ಜಿಲ್ಲೆಗಳಿಗೆ ಅನುಷ್ಠಾನಗೊಳ್ಳುತ್ತಿರುವ ಜಿಲ್ಲೆಯ ಹೆಸರು, ತಾಲ್ಲುಕಿನ ಹೆಸರು |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
25
25 |
58F 162019 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ ಬಿನ್ ಬಿ.ತಿಮ್ಮರೆಡ್ಡಿ |
PMKSY- 2.0- ರಾಜ್ಯದ ಯೋಜನೆಗೆ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ಅನುದಾನದ ವಿವರ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
26
26 |
58F 162018 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ ಬಿನ್ ಬಿ.ತಿಮ್ಮರೆಡ್ಡಿ |
PMKSY-OI ಯೋಜನೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ಅನುದಾನದ ವಿವರ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
27
27 |
58F 162020 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ ಬಿನ್ ಬಿ.ತಿಮ್ಮರೆಡ್ಡಿ |
ಸುಜಲ ಯೋಜನೆಗೆ ರಾಜ್ಯದ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ಅನುದಾನದ ವಿವರ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
28
28 |
58F609912/ 20.09.2022 |
ಶ್ರೀ ಟಿ.ಗಂಗಯ್ಯ, S/o ತಿಪ್ಪಯ್ಯ |
2022-23 ನೇ ಸಾಲಿನ ಆ.ವ.ಹಾಗೂ 2021-22 ನೇ ಸಾಲಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆ (ಕಾರ್ಯಕ್ರಮಗಳ ವಿವರ) * ತಮ್ಮ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ SCP/TSP ಕಾರ್ಯಕ್ರಮಗಳು *ತುಮಕೂರು ಜಿಲ್ಲೆ ಜಅಇ ಕಛೇರಿ ವಿಳಾಸ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
29
29 |
50F156442/ 10.07.2022 |
ಶ್ರೀ ಹುಣಚಿರಾಯ. ಎಸ್.ಮೋಟಗಿ |
2021-22 ಹಾಗೂ 2022-23 ನೇ ಸಾಲಿನ ಆಗಸ್ಟ್ ತಿಂಗಳ ಅಂತ್ಯದವರೆಗೆ ಜಅಇಯ ಕೋಟಿ ವೃಕ್ಷ ಆಂದೋಲನ ಕಾರ್ಯಕ್ರಮದ ಯೋಜನೆಯ ಕೈಗೊಳ್ಳಾದ ಸ್ಥಳಗಳು, ಬಿಡುಗಡೆಯಾದ ಅನುದಾನ, ಕ್ರಿಯಾ ಯೋಜನೆ ಹಾಗೂ ಅರಣ್ಯ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಧೃಡೀಕರಣದೊಂದಿಗೆ ನೀಡುವುದು. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
30
30 |
58F480887/ 14.09.2022 |
ಶ್ರೀ ಹುಣಚಿರಾಯ. ಎಸ್.ಮೋಟಗಿ |
2021-22 ಹಾಗೂ 2022-23 ನೇ ಸಾಲಿನ ಆಗಸ್ಟ್ ತಿಂಗಳ ಅಂತ್ಯದವರೆಗೆ ಜಅಇಯ PMKSY-OI ಯೋಜನೆಯ ಕ್ರಿಯಾ ಯೋಜನೆ ಕೈಗೊಂಡು ಕಾಮಗಾರಿಗಳ ವಿವರ, ಬಿಡುಗಡೆಯಾದ ಅನುದಾನ, ದಾಖಲೆಗಳನ್ನು ಧೃಡೀಕರಣದೊಂದಿಗೆ ನೀಡುವುದು 2021-22 ರಿಂದ 2022-23. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
31
31 |
60F565089/ 14.09.2022 |
ಶ್ರೀ ಹುಣಚಿರಾಯ. ಎಸ್.ಮೋಟಗಿ, |
2021-22 & 2022-23 ನೇ ಸಾಲಿನ ಆಗಸ್ಟ್ ತಿಂಗಳ ಅಂತ್ಯದವರೆಗೆ ಜಅಇ, WDC ಯೋಜನೆಯು ಭಾ.ಸ.ದ. ಸಂಯೋಗದೊಂದಿಗಿನ ಈ ಕಾರ್ಯಕ್ರಮದ ಘಟಕವಾರು ಬಿಡುಗಡೆಯಾದ ಅನುದಾನ ಮತ್ತು ಖರ್ಚು ವೆಚ್ಚದ ಅನುದಾನ ದಾಖಲೆಗಳನ್ನು ನೀಡುವುದು & ಸದರಿ ಯೋಜನೆಯ ಮಾರ್ಗಸೂಚಿ ಪ್ರತಿ ದಾಖಲೆ ದೃಢೀಕರಣದೊಂದಿಗೆ ನೀಡುವುದು 2021-22 ರಿಂದ 2022-23 |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
32
32 |
58F613688/ 09.09.2022 |
ಶ್ರೀ ಎಸ್.ಎನ್.ಪೂಜಾರಿ |
ಧಾರವಾಡ ಜಿಲ್ಲೆ ಜಲಾನಯನ ಅಭಿವೃದ್ಧಿ ಇಲಾಖೆ, ಧಾರವಾಡ ಜಿಲ್ಲೆಗೆ ಸಂಬಂಧಿಸಿದ ತಾಲ್ಲೂಕು ಒಳಗೊಂಡಂತೆ 2009-10 ರಿಂದ 2014-15 ರವರೆಗೆ ಕೈಗೊಂಡ ಲೆಕ್ಕ ತಪಾಸಣಾ ವರದಿ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
33
33 |
58F613689/ 09.09.2022 |
ಶ್ರೀ ಎಂ.ಟಿ.ಮರಚರೆಡ್ಡೇರ |
ಧಾರವಾಡ ಜಿಲ್ಲೆ ಹಾಗೂ ಸಂಬಂಧಿಸಿದ ತಾಲ್ಲೂಕುಗಳನ್ನೊಳಗೊಂಡಂತೆ ಕೇಂದ್ರ ಕಛೇರಿಯಿಂದ 2011-12 ರಿಂದ 2014-15ರವರೆಗೆ ಕೈಗೊಂಡ ಲೆಕ್ಕ ತಪಾಸಣಾ ವರದಿ ಪೂರೈಸುವ ಬಗ್ಗೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
34
34 |
58F163028/ 14.07.2022 |
ಶ್ರೀ ಚಾಮರಾಜ ಬಿನ್ ಕೃಷ್ಣಪ್ಪ |
ಸುಜಲ-III ಯೋಜನೆ ಹಣ ದುರುಪಯೋಗದ ಬಗ್ಗೆ ದೂರು ದಿನಾಂಕ: 23.10.2020, ಕಾನೂನು ರೀತಿಯ ಶಿಸ್ತು ಕ್ರಮ ಕೈಗೊಂಡ ಮಾಹಿತಿ ಕೋರಿ ದಿನಾಂಕ: 23.10.2020 ರಿಂದ ದಿನಾಂಕ: 01.08.2022ರವರೆಗೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
35
35 |
58F163027/ 14.07.2022 |
ಶ್ರೀ ಚಾಮರಾಜ ಬಿನ್ ಕೃಷ್ಣಪ್ಪ |
ಸುಜಲ-III ಯೋಜನೆಯಡಿಯಲ್ಲಿ ಹಣ ದುರುಪಯೋಗದ ಬಗ್ಗೆ ದೂರು ಅರ್ಜಿ ದಿ: 23.10.2020, ಆಯುಕ್ತರ ಕಛೇರಿಯಿಂದ ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು ಹಿಂಬರಹ ದಿನಾಂಕ: 09.12.2020, ಜಕೃನಿ ರವರು ನೀಡಿದ ತನಿಖಾ ವರದಿಯ ಮಾಹಿತಿ- ದಿನಾಂಕ: 23.10.2020 ರಿಂದ 30.07.2022 ರ ಅವಧಿಗೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
36
36 |
58F218675/ 12.07.2022 |
ಶ್ರೀ ಮಹೇಶ್ .ಆರ್. |
2019-20, 2020-21, 2021-22 ನೇ ಸಾಲಿಗೆ ಸಂಬಂಧಿಸಿದಂತೆ ಕೃಷಿ, ಜಅಇ ಯ ವಿವಿಧ ಯೋಜನೆಗಳಡಿ ಹಾವೇರಿ ಜಿಲ್ಲೆಗೆ ಬಿಡುಗಡೆಯಾಗಿರುವ ಒಟ್ಟು ಅನುದಾನದ ವಿವರಗಳನ್ನು ದೃಢೀಕರಿಸಿಕೊಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
37
37 |
58F218674/ 12.07.2022 |
ಶ್ರೀ ಮಹೇಶ್ .ಆರ್. |
2019-20, 2020-21, 2021-22 ನೇ ಸಾಲಿಗೆ ಸಂಬಂಧಿಸಿದಂತೆ ಕೃಷಿ, ಜಅಇ ಯ ವಿವಿಧ ಯೋಜನೆಗಳಡಿ ದಾವಣಗೆರೆ ಜಿಲ್ಲೆಗೆ ಬಿಡುಗಡೆಯಾಗಿರುವ ಒಟ್ಟು ಅನುದಾನದ ವಿವರಗಳನ್ನು ದೃಢೀಕರಿಸಿಕೊಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
38
38 |
58F215248/ 18.07.2022 |
ಶ್ರೀ ಮಹೇಶ್ .ಆರ್. |
2019-20, 2020-21, 2021-22 ನೇ ಸಾಲಿಗೆ ಸಂಬಂಧಿಸಿದಂತೆ ಕೃಷಿ, ಜಅಇ ಯ ವಿವಿಧ ಯೋಜನೆಗಳಡಿ ಗದಗ ಜಿಲ್ಲೆಗೆ ಬಿಡುಗಡೆಯಾಗಿರುವ ಒಟ್ಟು ಅನುದಾನದ ವಿವರಗಳನ್ನು ದೃಢೀಕರಿಸಿಕೊಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
39
39 |
46F681890/ 08.06.2022 |
ಶ್ರೀ ಮಹೇಶ್.ಆರ್ |
2019-20, 2020-21, 2021-22 ನೇ ಸಾಲಿಗಡ ಸಂಬಂಧಿಸಿದಂತೆ ಕೃಷಿ ಇಲಾಖೆ, ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಮೇಲ್ಕಂಡ ವರ್ಷಗಳಲ್ಲಿ ಜಲಾನಯನ ಅಭಿವೃದ್ಧಿ ಯೋಜನೆಯಡಿಯಲ್ಲಿ ಬಿಡುಗಡೆಯಾದ ಒಟ್ಟು ಅನುದಾನ ಎಷ್ಟು ಎಂಬುದರ ಬಗ್ಗೆ ದೃಢೀಕೃತ ನಕಲು ಪ್ರತಿಗಳನ್ನು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
40
40 |
58F115105/ 30.12.2021 |
ರಾರ್ಬರ್ಟ್ ಡಿಸೋಜ |
2021ನೇ ವರ್ಷಕ್ಕೆ ಸಂಬಂಧಿಸಿದಂತೆ ಉಕೃನಿ-2, ಸಾಗರ ವಿಭಾಗ, ಶೀವಮೊಗ್ಗ ಜಿಲ್ಲೆ ಇವರು ದಿನಾಂಕ: 18.11.2021 ರಂದು ಹೊರಡಿಸಿದ ಆದೇಶ ಸಂಖ್ಯೆ: ಉಕೃನಿ(ಸಾ)ಆಡಳಿತ-3/ವಿವ-16/2021-22 (ಲಗತ್ತಿಸಿದೆ) ಸದರಿ ಆದೇಶದಲ್ಲಿ ಶ್ರೀ ಶಂಕರ್ ನಾಯಕ್ ನಿವೃತ್ತ ಸಕೃನಿ, ಶ್ರೀ ಎಂ.ಶಿವಯೋಗಯ್ಯ ನಿವೃತ್ತ ಅಧೀಕ್ಷಕರು (ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ) ಇವರಿಂದ ರೂ. 1,22,766/- ವಸೂಲಾತಿಗೆ ಆದೇಶಿಸಲಾಗಿದ್ದು, ಮೇಲ್ಕಂಡ ಅಧಿಕಾರಿಗಳ ಮತ್ತು ನೌಕರರುಗಳ ಸಂಬಂಧ ಶಿಸ್ತು ಕ್ರಮ ತೆಗೆದುಕೊಳ್ಳಲು ಶಿಸ್ತು ಪ್ರಾಧಿಕಾರಿಗಳ ಬಗ್ಗೆ ಮಾಹಿತಿ ನೀಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
41
41 |
58F115106/ 30.12.2021 |
ರಾರ್ಬರ್ಟ್ ಡಿಸೋಜ |
ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಹಾಯಕ ಕೃಷಿ ನಿರ್ದೇಶಕರು, ಅಧೀಕ್ಷಕರ ಹುದ್ದೆಗಳ ಶಿಸ್ತು ಪ್ರಾಧಿಕಾರಿಗಳ ಬಗ್ಗೆ (ಕ.ನಾ.ಸೇ(ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು ನಿಯಮಗಳು 1957) ಮಾಹಿತಿ ನೀಡಲು ಕೋರಿದೆ (2004 ವರ್ಷಕ್ಕೆ ಸಂಬಂಧಿಸಿದಂತೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
42
42 |
58F332548 / 06.05.2022 |
ಸತೀಶ.ಕೆ |
ತಮ್ಮ ಇಲಾಖೆಯಲ್ಲಿ ಮಾ.ಹ. 2005 ಸೆಕ್ಷನ್ 4(1)ಎ & 4(1) ಬಿ ಕಡಗಳನ್ನು ವಿಷಯ ಸೂಚಿಯೊಂಧಿಗೆ 17 ಅಂಶಗಳ ಮಾಹಿತಿ ಕಡತವನ್ನು ಗಣಕೀಕರಣಗೊಳಿಸಿ ತಮ್ಮ ಇಲಾಖೆ ವೆಬ್ ಸೈಟ್ ನಿಂದ ತಮ್ಮ ಇಲಾಖೆಯ ಸಚಿವಾಲಯ, ಸಿ.ಆಸುಇ (ಜನಸ್ಪಂದನ) ಇಲಾಖೆ ಮತ್ತು ರಾಜ್ಯ ಮಾಹಿತಿ ಆಯೋಗದ ವೆಬ್ ಸೈಟ್ ಗಳಿಗೆ ಕಳುಹಿಸಿವ ಮಾಹಿತಿ ಕಡತದ ದಾಖಲಾತಿಗಳ ಧೃಡೀಕೃತ ನಕಲುಗಳನ್ನು ಕೊಡುವುದು |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
43
43 |
58F076273 / 04.05.2022 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ ಬಿನ್ ಬಿ.ತಿಮ್ಮರೆಡ್ಡಿ |
PMKSY-WDC 2.0 ಯೋಜನೆ ಅನುಷ್ಠಾನ ಮಾಡಲು ರಾಜ್ಯದಲ್ಲಿ ಆಯ್ಕೆ ಮಾಡಿದ ಎಲ್ಲಾ ತಾಲ್ಲೂಕುಗಳ ಹೆಸರು, ಜಿಲ್ಲೆ ವಿವರ ಧೃಡೀಕೃತ ದಾಖಲೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
44
44 |
58F155633 / 03.05.2022 |
ಎನ್.ನಟರಾಜು |
ಶ್ರೀ ಕೆ.ಕೆ.ರಾಮಕೃಷ್ಣಯ್ಯ, ಮುಖ್ಯ ಲೆಕ್ಕಾಧಿಕಾರಿ ರವರು ದಿನಾಂಕ: 31.03.2022 ರವರೆಗೆ ಸ್ವಯಂ ಘೋಷಿತ ಆಸ್ತಿಗೆ ಹೊಣೆಗಾರಿಕೆಗಳ ವಿವರದ ಮಾಹಿತಿ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
45
45 |
58F076272 / 19.03.2022 |
ಶ್ರೀ ಬಿ.ಟಿ.ಲಕ್ಷ್ಮಣ ರೆಡ್ಡಿ |
ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ -PMKSY-WDC 2.0 ಯೋಜನೆಯಡ ಸರ್ಕಾರದಿಂದ ಬಂದ ಅನುದಾನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ಎಲ್ಲಾ ಅನುದಾನದ ವಿವರ, ಜಿಲ್ಲೆಯ ಹೆಸರು, ಬಿಡುಗಡೆ ಮಾಡಿದ ಹಣದ ಮೊತ್ತ ದಿನಾಂಕ ಧೃಡೀಕೃತ ದಾಖಲೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು |
46
46 |
55F449221 |
ರಾಮಕೃಷ್ಣೇಗೌಡ.ಬಿ.ಎ |
ಮಾಹಿತಿ, ದಾಖಲೆ ಪರೀಕ್ಷಿಸಬೇಕಾದ ಕಡತ/ ಸ್ಯಾಂಪಲ್ ವಿವರ -ಕರ್ನಾಟಕ ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆ, ಅರಣ್ಯ ಘಟಕದಡಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಯಾವ WORK CATEGORYನಲ್ಲಿ ನಿರ್ವಹಿಸಬೇಕಾಗಿರುತ್ತದೆ ಎಂಬ ಮಾಹಿತಿಯನ್ನು ನೀಡುವುದು.
ಯಾವ ವರ್ಷಕ್ಕೆ ಸಂಬಂಧಿಸಿದ್ದು ಮತ್ತು ಉದ್ದೇಶಕ್ಕಾಗಿ - ೧. ಪ್ರಸಕ್ತ ೨೦೨೧-೨೨ ನೇ ಸಾಲಿಗೆ ಸಂಬಂಧಿಸಿದಂತೆ. ೨. ಸಾರ್ವಜನಿಕರ ಮಾಹಿತಿಗಾಗಿ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಕೆ.ಹೆಚ್.ಬಿ ಕಟ್ಟಡ, ಬೆಂಗಳೂರು-೦೧ |
47
47 |
, |
ರಾಮಕೃಷ್ಣೇಗೌಡ.ಬಿ.ಎ |
ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಆರಸಿಕೆರೆ ಹೋಬಳಿಯಲ್ಲಿ ೨೦೧೭ ರಿಂದ ೨೦೨೦ರ ವರೆಗೆ ನಡೆದ ಸುಜಲ ಜಲಾನಯನ ಯೋಜನೆಯಲ್ಲಿ ಆಕ್ರಮಗಳ ಬಗ್ಗೆ ರಾಮಕೃಷ್ಣೇಗೌಡ ಇವರು ನೀಡಿರುವ ದೂರಿನ ಮೇಲೆ ತಾವು ತೆಗೆದುಕೊಂಡಿರುವ ಕ್ರಮಗಳು ಹಾಗೂ ತನಿಖೆಯ ವರದಿಗಳನ್ನು ನೀಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಕೆ.ಹೆಚ್.ಬಿ ಕಟ್ಟಡ, ಬೆಂಗಳೂರು-೦೧ |
48
48 |
.... |
ರಾಮಕೃಷ್ಣೇಗೌಡ.ಬಿ.ಎ |
ಯಾದಗಿರಿ ತಾಲ್ಲೂಕಿನಲ್ಲಿ ೨೦೧೭-೨೦ರವರೆಗೆ ನಡೆದ ಸುಜಲ ಜಲಾನಯನ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ದಿನಾಂಕ: ೦೯.೦೩.೨೦೨೧ ರಂದು ರಾಮಕೃಷ್ಣೇಗೌಡ ಇವರು ನೀಡಿರುವ ದೂರಿನ ಮೇಲೆ ತಾವು ತೆಗೆದುಕೊಂಡಿರುವ ಕ್ರಮಗಳು ಹಾಗೂ ತನಿಖೆಯ ವರದಿಗಳನ್ನು ನೀಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಕೆ.ಹೆಚ್.ಬಿ ಕಟ್ಟಡ , ಬೆಂಗಳೂರು-೦೧ |
49
49 |
.. |
ರಾಮಕೃಷ್ಣೇಗೌಡ.ಬಿ.ಎ |
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ರಾಮಕೃಷ್ಣೇಗೌಡ ಇವರು ದಿನಾಂಕ: ೦೯.೦೩.೨೦೨೧ ರಂದು ನೀಡಿರುವ ದೂರಿನ ಮೇಲೆ ತಾವು ತೆಗೆದುಕೊಂಡಿರುವ ಕ್ರಮಗಳು (ದಾಖಲೆಗಳ) ಹಾಗೂ ತನಿಖೆಯ ವರದಿಯನ್ನು ನೀಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಕೆ.ಹೆಚ್.ಬಿ ಕಟ್ಟಡ, ಬೆಂಗಳೂರು-೦೧ |
50
50 |
... |
ರಾಮಕೃಷ್ಣೇಗೌಡ.ಬಿ.ಎ |
ಕಾರ್ಯದರ್ಶಿಗಳು ಹಾಗೂ ಅಧೀನ ಕಾರ್ಯದರ್ಶಿಯರಿಗೆ ೨೦೨೧ ಮಾರ್ಚ್ನಿಂದ ಇಲ್ಲಿಯವರೆಗೆ ಸಲ್ಲಿಸಿರುವ ಇಲಾಖೆ ತನಿಖೆಯ ತ್ರೆöÊಮಾಸಿಕ ವರದಿಯ ನಕಲು ಪ್ರತಿಗಳನ್ನು ನೀಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಕೆ.ಹೆಚ್.ಬಿ ಕಟ್ಟಡ, ಬೆಂಗಳೂರು-೦೧ |
51
51 |
--- |
ರಾಮಕೃಷ್ಣೇಗೌಡ.ಬಿ.ಎ |
ಚಾಮರಾಜನಗರ ತಾಲ್ಲೋಕಿನ ಹರವೆ ಹೋಬಳಿಯಲ್ಲಿ ೨೦೧೭-೨೦ ರವರೆಗೆ ನಡೆದ ಸುಜಲ ಜಲಾನಯನ ಯೋಜನೆಯಲ್ಲಿನ ಆಕ್ರಮಗಳ ಬಗ್ಗೆ. ದಿನಾಂಕ:೯-೩-೨೦೨೧ ರಂದು ರಾಮಕೃಷ್ಣೇಗೌಡ ಇವರು ನೀಡಿರುವ ದೂರಿನ ಮೇಲೆ ತಾವು ತೆಗೆದುಕೊಂಡಿರುವ ಕ್ರಮಗಳು (ದಾಖಲೆಗಳನ್ನು) ಹಾಗೂ ತನಿಖೆಯ ವರದಿ ನೀಡಲು ಕೋರಿದೆ. |
Assigned to PIOಕಾರ್ಯದರ್ಶಿಗಳು ಹಾಗೂ ಅಧೀನ ಕಾರ್ಯದರ್ಶಿಯರಿಗೆ ೨೦೨೧ ಮಾರ್ಚ್ನಿಂದ ಇಲ್ಲಿಯವರೆಗೆ ಸಲ್ಲಿಸಿರುವ ಇಲಾಖೆ ತನಿಖೆಯ ತ್ರೆöÊಮಾಸಿಕ ವರದಿಯ ನಕಲು ಪ್ರತಿಗಳನ್ನು ನೀಡಲು ಕೋರಿದೆ. |
52
52 |
RK5054691651IN |
ಹೆಚ್.ಬಿ.ರಾಮಕೃಷ್ಣ |
ಆದೇಶ ಸಂಖ್ಯೆ:ಜಅಇ/ಆಡಳಿತ-೩/ವಿನಿ-೧೨/೧೬/೨೦೦೯-೧೦ ದಿನಾಂಕ: ೩೧/೦೭/೧೩ರ ಆದೇಶದ ಲೀತ್ಯಾ ಶ್ರೀ ಎಸ್.ವಾಯ್.ಕುಂಬಾರ, ನಿವೃತ್ತ ಜಿಲ್ಲಾ ಮತ್ತು ಸತು ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ವಿಚಾರಣೆ ಮುಗಿಸಿ, ಸಲ್ಲಿಸಿದ ವಿಚಾರಾಣಾ ವರದಿಯಲ್ಲಿನ ದಾಖಲೆಗಳನ್ನು ಕೋರಿ ೧)ಅಭಿಯೋಜಕ ಸಾಕ್ಷಿಗಳು (ಮಂಡನಾಧಿಕಾರಿಗಳ ಮುಖ್ಯ ವಿಚಾರಣೆ ಮತ್ತು ರಕ್ಷಣಾ ಸಹಾಯಕರ ಪಾರ್ಟಿ ಸವಾಲು. ೨)ಅಭಿಯೋಜಕ ದಾಖಲೆಗಳ ಪಟ್ಟಿ (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ೩)ಪ್ರತಿ ರಕ್ಷಾ ಸಾಕ್ಷಿ ಹೇಳಿಕೆ ೪)ಅಪಾದಿತರ ಪ್ರತಿ ರಕ್ಷಾ ದಾಖಲೆಗಳು (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ೫)ಲಗತ್ತುಗಳ ವಿವರ (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ಈ ಮೇಲ್ಕಂಡ ದಾಖಲೆಗಳನ್ನು ಸ್ಪಷ್ಟವಾಗಿ ಕಾಣುವಂತೆ ನಕಲು ಪ್ರತಿಗಳನ್ನು ಕೊಡಿಸಿಕೊಡುವಂತೆ ಕೋರುತ್ತೇನೆ ಮತ್ತು ಈ ಎಲ್ಲಾ ದಾಖಲೆಗಳ ಪ್ರತಿ ಪುಟಗಳನ್ನು ದೃಢೀಕರಿಸಿ ಕೊಡುವಂತೆ ಮತ್ತೊಮ್ಮೆ ಕೋರಿ ಕೊಳ್ಳುತ್ತೇನೆ. |
Assigned to PIOಆದೇಶ ಸಂಖ್ಯೆ:ಜಅಇ/ಆಡಳಿತ-೩/ವಿನಿ-೧೨/೧೬/೨೦೦೯-೧೦ ದಿನಾಂಕ: ೩೧/೦೭/೧೩ರ ಆದೇಶದ ಲೀತ್ಯಾ ಶ್ರೀ ಎಸ್.ವಾಯ್.ಕುಂಬಾರ, ನಿವೃತ್ತ ಜಿಲ್ಲಾ ಮತ್ತು ಸತು ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ವಿಚಾರಣೆ ಮುಗಿಸಿ, ಸಲ್ಲಿಸಿದ ವಿಚಾರಾಣಾ ವರದಿಯಲ್ಲಿನ ದಾಖಲೆಗಳನ್ನು ಕೋರಿ ೧)ಅಭಿಯೋಜಕ ಸಾಕ್ಷಿಗಳು (ಮಂಡನಾಧಿಕಾರಿಗಳ ಮುಖ್ಯ ವಿಚಾರಣೆ ಮತ್ತು ರಕ್ಷಣಾ ಸಹಾಯಕರ ಪಾರ್ಟಿ ಸವಾಲು. ೨)ಅಭಿಯೋಜಕ ದಾಖಲೆಗಳ ಪಟ್ಟಿ (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ೩)ಪ್ರತಿ ರಕ್ಷಾ ಸಾಕ್ಷಿ ಹೇಳಿಕೆ ೪)ಅಪಾದಿತರ ಪ್ರತಿ ರಕ್ಷಾ ದಾಖಲೆಗಳು (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ೫)ಲಗತ್ತುಗಳ ವಿವರ (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ಈ ಮೇಲ್ಕಂಡ ದಾಖಲೆಗಳನ್ನು ಸ್ಪಷ್ಟವಾಗಿ ಕಾಣುವಂತೆ ನಕಲು ಪ್ರತಿಗಳನ್ನು ಕೊಡಿಸಿಕೊಡುವಂತೆ ಕೋರುತ್ತೇನೆ ಮತ್ತು ಈ ಎಲ್ಲಾ ದಾಖಲೆಗಳ ಪ್ರತಿ ಪುಟಗಳನ್ನು ದೃಢೀಕರಿಸಿ ಕೊಡುವಂತೆ ಮತ್ತೊಮ್ಮೆ ಕೋರಿ ಕೊಳ್ಳುತ್ತೇನೆ. |
53
53 |
RK497387935IN |
ಬಿ.ಟಿ. ಲಕ್ಕ್ಷ್ಮಣರೆಡ್ಡಿ |
ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಆಯುಕ್ತರ ಕಾರ್ಯಲಯದಿಂದ PMKSY-0.1 (PDMC) ಬಿಡುಗಡೆ ಮಾಡಿದ ಎಲ್ಲಾ ಅನುದಾನದ ವಿವರ-ದಿನಾಂಕ-ಬಿಡುಗಡೆ ಮೊತ್ತ-ಜಿಲ್ಲೆಯ ಹೆಸರು ಧೃಡೀಕೃತ ದಾಖಲೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಆಯುಕ್ತರ ಕಾರ್ಯಾಲಯ ಕಾವೇರಿ ಭವನ ೭ನೇ ಮಹಡಿ, ಬೆಂಗಳೂರು |
54
54 |
RK405108036IN |
ರಾಬರ್ಟ್ ಡಿಸೋಜ, ಬಿಎಸ್ಸಿ., ಎಲ್ಎಲ್.ಬಿ., |
ಉಪ ಕೃಷಿ ನಿರ್ದೇಶಕರು-೨ ಸಾಗರ ವಿಭಾಗ, ಶಿವಮೊಗ್ಗ ಜಿಲ್ಲೆ ಇವರು ದಿನಾಂಕ: ೧೫-೧೧-೨೦೨೧ರಂದು ಹೊರಡಿಸಿದ ಆದೇಶದ ಸಂಖ್ಯೆ ಉಕೃನಿ(ಸಾ)ಆಡಳಿತ:ವಿವ-೧೬:೨೦-೨೧ (ಲಗತ್ತಿಸಿದೆ) ಇದು ಆಯುಕ್ತರು ಜಲಾನಯನ ಅಭಿವೃದ್ಧಿ ಇಲಾಖೆಯ ಪತ್ರದ ಅನ್ವಯ ವಸೂಲಾತಿ ಆದೇಶ ಹೊರಡಿಸಲಾಗಿದೆ (ಪತ್ರದ ಪ್ರತಿ ಲಗತ್ತಿಸಿದೆ) ಎಂದು ತಿಳಿಸಿದ್ದು ನಿವೃತ್ತ ನೌಕರ ನಿಧನ ಹೊಂದಿದ ಅಧಿಕಾರಿ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವಿರುದ್ಧ ವಸೂಲಾತಿಯ ಆದೇಶ ಹೊರಡಿಸಲು ಇರುವ ನಿಯಮ ಅಥವಾ ಸರ್ಕಾರದ ಆದೇಶದ ಮಾಹಿತಿ ನೀಡಲು ಕೋರುತ್ತೇನೆ. ಉಪ ಕೃಷಿ ನಿರ್ದೇಶಕರಿಗೆ ಅಧಿಕಾರದ ವ್ಯಾಪ್ತಿ ಇಲ್ಲವಾದಲ್ಲಿ ಈ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲು ಕೋರಿದೆ |
Assigned to PIO-- |
55
55 |
RK498995588IN |
ಶ್ರೀ ಕೆ.ಎಂ.ಗೋಪಾಲಪ್ಪ |
"ಶ್ರೀನಿವಾಸಪುರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ೨೦೧೭ ರಿಂದ ೨೦೨೧ರ ತನಕ PMKSY ಯೋಜನೆಯಡಿ ಕಳಪೆ ಕಾಮಗಾರಿ ಮಾಡಿರುವ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಅನುದಾನವನ್ನು ದುರುಪಯೋಗ ಮಾಡಿರುವ ಬಗ್ಗೆ ದೂರಿನ ಮೇರೆಗೆ ತಾವುಗಳು ದಿನಾಂಕ: ೨೪-೧-೨೦೨೨ ಹಾಗೂ ೨೫-೧-೨೦೨೨ ರೆಡರ ದಿನಗಳು ಶ್ರೀನಿವಾಸಪುರ ತಾಲ್ಲೂಕಿಗೆ ತನಿಖೆಗಾಗಿ ಬಂದು ನಮ್ಮಿಂದ ಲಿಖಿತ ಹೇಳಿಕೆ ಮತ್ತು ಮಾರ್ಗಸೂಚಿಯ ಛಾಯಚಿತ್ರ ಪ್ರತಿಗಳ ಹಾಗೂ ದೂರಿನ ಪ್ರತಿಗಳಲ್ಲಿ ತಾವು ಸ್ವೀಕರಿಸಿ ತನಿಖೆಯನ್ನು ಮಾಡದೇ ಹಿಂದಿರುಗಿದ್ದು, ತಮ್ಮ ಮುಂದಿನ ಕ್ರಮಕ್ಕಾಗಿ ತಾವು ಕೈಗೊಂಡಿರುವ ಮಾಹಿತಿಯನ್ನು ನಮಗೆ ದೃಢೀಕರಿಸಿ ನೀಡಲು ಕೋರಿದೆ.
" |
Assigned to PIOಶ್ರೀ ಕೆ.ಸಿ.ಗುರುಮೂರ್ತಿ ರವರು ತೋಟಗಾರಿಕೆ ಜಂಟಿ ನಿರ್ದೇಶಕರು ಜಲಾನಯನ ಅಭಿವೃದ್ಧಿ ಇಲಾಖೆ ಬೆಂಗಳೂರು. ಆಯುಕ್ತರ ಕಾರ್ಯಲಯ ಕೃಷಿ ಇಲಾಖೆ, ಕಾವೇರಿ ಭವನ ಬೆಂಗಳೂರು-೦೯ |
56
56 |
-- |
ಎಂ.ಡಿ ಕೇಶವಮೂರ್ತಿ |
ದಿನಾಂಕ:೨೧-೦೨-೨೦೨೨ರಂದು ರಿಜಿಸ್ಟರ್ ಪೋಸ್ಟ್ ಮೂಲಕ ಹಾಸನ ಜಿಲ್ಲೆಯ ಆಲೂರು ತಾಲ್ಲೋಕು, ಅರಕಲಗೂಡು, ಬೇಲೂರು, ಹೊಳೆನರಸೀಪುರ, ಹಾಸನ ಈ ಐದು ತಾಲ್ಲೋಕುಗಳಿಗೆ ಸಂಬಂಧಿಸಿದಂತೆ ಪಿಎಂಕೆಎಸ್ವೆöÊ, ಡಬ್ಲೂö್ಯಡಿಸಿ, ಐ ಡಬ್ಲೂö್ಯಎಂಪಿ, ಕೆಡಬ್ಲೂö್ಯಡಿಪಿ, ಎನ್ಎಂಎಸ್ಎ, ಆರ್ಎಡಿ ಮತ್ತು ಗೋಕಟ್ಟೆ-ತಡೆಅಣೆ, ಕಿಂಡಿಅಣೆ, ಈ ಜಲಾನಯನ ಅಭಿವೃದ್ಧಿ ಇಲಾಖೆಯ ಕಾಮಗಾರಿಗಳನ್ನು ಕಳಪೆ ಕಾಮಗಾರಿ ಮಾಡಿಸಿ ಎ.ಒ, ಮತ್ತು ಎ.ಒ.ಒಗಳಿಂದ ಮಾಡಿ ಸಚಿವರಿಗೆ ಲಂಚ ನೀಡಬೇಕೆಂದು ಲಂಚ ಸಂಗ್ರಹ ಮಾಡಿರುವ ಬಗ್ಗೆ ಸಿ.ಬಿ.ಐ, ಸಿ.ಒ.ಡಿ ಎಸಿ.ಬಿ, ಲೋಕಾಯುಕ್ತ ಹಂತದಲ್ಲಿ ತನಿಖೆ ನಡೆಸುವ ಬಗ್ಗೆ ದೂರು ನೀಡಿರುತ್ತೇನೆ. ದೂರಿಗೆ ಸಂಬಂಧಿಸಿದಂತೆ ತಾವು ತನಿಖೆ ನಡೆಸಿ ಕಾನೂನುಕ್ರಮ ಜರುಗಿಸಿರುವ ಮಾಹಿತಿಯ ಕಡತಗಳ ನಕಲು ಪ್ರತಿಯನ್ನು ದೃಢೀಕರಿಸಿ ಸಂಪೂರ್ಣ ಮಾಹಿತಿ ಕೋರಿ. |
Assigned to PIO- |
57
57 |
RK615557936IN |
ಎಂ.ಡಿ.ಕೇಶವಮೂರ್ತಿ |
ದಿನಾಂಕ:೨೧-೦೨-೨೦೨೨ರಂದು ರಿಜಿಸ್ಟರ್ ಪೋಸ್ಟ್ ಮೂಲಕ ರಾಮನಗರÀ ಜಿಲ್ಲೆಯ ಕನಕಪುರ ತಾಲ್ಲೋಕು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಎಸ್.ಎಲ್.ಮಹೇಶ್ ಮತ್ತು ಮೀನಾಕ್ಷಿ ಸಿ. ಇವರ ಅವಧಿಯಲ್ಲಿ ಅವ್ಯವಹಾರ, ಅಕ್ರಮ, ಭ್ರಷ್ಟಾಚಾರ ಮಾಡಿ ಆಸ್ಟೇಲ್ ವಾರ್ಡನ್ಗಳಿಂದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಸಿ.ಬಿ.ಐ, ಸಿ.ಒ.ಡಿ ಎಸಿ.ಬಿ, ಲೋಕಾಯುಕ್ತ ಹಂತದಲ್ಲಿ ತನಿಖೆ ನಡೆಸಿ ಮಹಾಲೇಖಪಾಲಕರಿಂದ ಲೆಕ್ಕಪರಿಶೋಧನೆ ನಡೆಸಬೇಕೆಂದು ದೂರು ನೀಡಿರುತ್ತೇನೆ, ಈ ದೂರಿಗೆ ಸಂಬಂಧಿಸಿದಂತೆ ತಾವು ತನಿಖೆ ನಡೆಸಿ ಕಾನೂನುಕ್ರಮ ಜರುಗಿಸುವ ಮಾಹಿತಿಯ ಕಡತಗಳ ನಕಲು ಪ್ರತಿಯನ್ನು ದೃಢೀಕರಿಸಿ ಸಂಪೂರ್ಣ ಮಾಹಿತಿ ಕೋರಿ. |
Assigned to PIO- |
58
58 |
- |
ಶ್ರೀ ಬಿ.ಎಸ್.ಪಾಟೀಲ್ |
ತಮ್ಮ ಇಲಾಖೆಯಿಂದ ನಿವೃತ್ತಿ ಹೊಂದಿದ ೨೦೨೨ ರಲ್ಲಿ ಅಧಿಕಾರಿಗಳಾದ ಸಹಾಯಕ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರು, ಟೆಕ್ನಿಕಲ್ ಅಧಿಕಾರಿಗಳು, ಸುಪರಿಡೆಂಟ್ಗಳು, ಸಹಾಯಕ ಕೃಷಿ ಅಧಿಕಾರಿಗಳ ಹೆಸರು ಮೂಲ ವಿಳಾಸ ಈಗಿನ ವಿಳಾಸ ನಿವೃತ್ತಿ ಹೊಂದುವ ದಿನಾಂಕ ಸಹಿತ ಮಾಹಿತಿ ಒದಗಿಸಿರಿ. |
Assigned to PIOಸÁರ್ವಜನಿಕ ಮಾಹಿತಿ ಅಧಿಕಾರಿ, ಆಯುಕ್ತರು, ಜಲಾನಯನ ಅಭಿವೃದ್ಧಿ ಇಲಾಖೆ ಕಛೇರಿ, ೭ನೇ ಮಹಡಿ, (ಕ.ಗೃ.ಮಂ.) ಸಂಕೀರ್ಣ ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು |
59
59 |
RK760435471IN |
ಶ್ರೀ ಬಿ.ಎಸ್.ಪಾಟೀಲ್ |
ತಮ್ಮ ಇಲಾಖೆಯಿಂದ O.I. [Other Interventions] & O.E. [Other Expenses] ರಲ್ಲಿ ಹಾಗೂ [IWMP] PMKSY ಮತ್ತು ಇತರೆ ಯೋಜನೆಯಡಿಯಲ್ಲಿ ಕೈಗೊಂಡ ಕೆಲಸ ಕಾಮಗಾರಿಗಳ ಸಂಪೂರ್ಣ ಮಾಹಿತಿ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಹೆಸರು, ಮೊ. ನಂ., ಟೆಕ್ನಿಕಲ್ ಅಧಿಕಾರಿಗಳ ಹೆಸರು, ಮೊ.ನಂ., ಉಸ್ತುವಾರಿ ವಹಿಸಿದ ಅಧಿಕಾರಿಗಳ [A.O. & E.O.] ಹೆಸರು, ಮೊ.ನಂ. ಎಲ್ಲಾ ತಾಲ್ಲೂಕಾವಾರು ಮಾಹಿತಿ ಒದಗಿಸಿರಿ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಆಯುಕ್ತರು, ಜಲಾನಯನ ಅಭಿವೃದ್ಧಿ ಇಲಾಖೆ ಕಛೇರಿ, ೭ನೇ ಮಹಡಿ, (ಕ.ಗೃ.ಮಂ.) ಸಂಕೀರ್ಣ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು |
60
60 |
RK615557940IN |
ಎಂ.ಡಿ.ಕೇಶವಮೂರ್ತಿ |
ದಿನಾಂಕ:೨೧-೦೨-೨೦೨೨ರಂದು ರಿಜಿಸ್ಟರ್ ಪೋಸ್ಟ್ ಮೂಲಕ ಹಾಸನ ಜಿಲ್ಲೆಯ ಆಲೂರು ತಾಲ್ಲೋಕು, ಅರಕಲಗೂಡು, ಬೇಲೂರು, ಹೊಳೆನರಸೀಪುರ, ಹಾಸನ ಈ ಐದು ತಾಲ್ಲೋಕುಗಳಿಗೆ ಸಂಬಂಧಿಸಿದಂತೆ ಪಿಎಂಕೆಎಸ್ವೆöÊ, ಡಬ್ಲೂö್ಯಡಿಸಿ, ಐ ಡಬ್ಲೂö್ಯಎಂಪಿ, ಕೆಡಬ್ಲೂö್ಯಡಿಪಿ, ಎನ್ಎಂಎಸ್ಎ, ಆರ್ಎಡಿ ಮತ್ತು ಗೋಕಟ್ಟೆ-ತಡೆಅಣೆ, ಕಿಂಡಿಅಣೆ, ಈ ಜಲಾನಯನ ಅಭಿವೃದ್ಧಿ ಇಲಾಖೆಯ ಕಾಮಗಾರಿಗಳನ್ನು ಕಳಪೆ ಕಾಮಗಾರಿ ಮಾಡಿಸಿ ಎ.ಒ, ಮತ್ತು ಎ.ಒ.ಒಗಳಿಂದ ಮಾಡಿ ಸಚಿವರಿಗೆ ಲಂಚ ನೀಡಬೇಕೆಂದು ಲಂಚ ಸಂಗ್ರಹ ಮಾಡಿರುವ ಬಗ್ಗೆ ಸಿ.ಬಿ.ಐ, ಸಿ.ಒ.ಡಿ ಎಸಿ.ಬಿ, ಲೋಕಾಯುಕ್ತ ಹಂತದಲ್ಲಿ ತನಿಖೆ ನಡೆಸುವ ಬಗ್ಗೆ ದೂರು ನೀಡಿರುತ್ತೇನೆ. ದೂರಿಗೆ ಸಂಬಂಧಿಸಿದಂತೆ ತಾವು ತನಿಖೆ ನಡೆಸಿ ಕಾನೂನುಕ್ರಮ ಜರುಗಿಸಿರುವ ಮಾಹಿತಿಯ ಕಡತಗಳ ನಕಲು ಪ್ರತಿಯನ್ನು ದೃಢೀಕರಿಸಿ ಸಂಪೂರ್ಣ ಮಾಹಿತಿ ಕೋರಿ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಆಯುಕ್ತರ ಕಛೇರಿ, ಕಾವೇರಿ ಭವನ ಬೆಂಗಳೂರು |
61
61 |
RK728558345IN |
ಶ್ರೀ. ಬಿ.ಎಸ್ ಪಾಟೀಲ್ |
ತಮ್ಮ ಇಲಾಖೆಯಿಂದ ಬಿಡುಗಡೆಯಾದ (IWMP) PMKSY & OI & OE PDMC ಯೋಜನೆಯಲ್ಲಿ ರಾಜ್ಯದ ಜಿಲ್ಲಾವಾರು ಅನುದಾನದ ವಿವರ ಪ್ರತಿ ಜಿಲ್ಲೆಗೆ ಮಂಜೂರಾದ ಅನುದಾನ, ಕೈಗೊಳ್ಳಬಹುದಾದ ಕೆಲಸ ಕಾಮಗಾರಿಗಳ ವಿವರ ಈ ಮಾಹಿತಿಯನ್ನು ಒದಗಿಸುವ ಬಗ್ಗೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಜಲಾನಯನ ಇಲಾಖೆ ೭ನೇ ಮಹಡಿ ಕಾವೇರಿ ಭವನ, ಬೆಂಗಳೂರು |
62
62 |
RK8912201161IN |
ಬಿ.ಟಿ. ಲಕ್ಕ್ಷ್ಮಣರೆಡ್ಡಿ |
ಪ್ರಧಾನಮಂತ್ರಿ ಕೃಷಿ ಸಿಂಚಾಯಿಯೋಜನೆಗೆ ಸರ್ಕಾರದಿಂದ ಬಂದ ಅನುದಾನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ಎಲ್ಲಾ ಅನುದಾನದ ವಿವರ, ಜಿಲ್ಲೆಯ ಹೆಸರು, ಬಿಡುಗಡೆ ಮಾಡಿದ ಹಣದ ಮೊತ್ತ, ದಿನಾಂಕ ಧೃಡೀಕೃತ ದಾಖಲೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಆಯುಕ್ತರ ಕಾರ್ಯಲಯ, ಜಲಾನಯನ ಅಭಿವೃದ್ಧಿ ಇಲಾಖೆ ಕಾವೇರಿ ಭವನ ಬೆಂಗಳೂರು-೧ |
63
63 |
IPO - 58F-155633/03.05.2022 |
ಎನ್.ನಟರಾಜು |
ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿರುವ ಶ್ರೀ ಕೆ.ಕೆ.ರಾಮಕೃಷ್ಣಯ್ಯ ಅವರು ಸರ್ಕಾರಿ ನೌಕರರಾಗಿ ದಿನಾಂಕ: ೩೧.೦೩.೨೦೨೨ ರವರೆಗೆ ಪಡೆದ ಆದಾಯವೆಷ್ಟು ? ವರ್ಷಗಳ ಲೆಕ್ಕದಲ್ಲಿ ಮಾಹಿತಿ ಕೋಡಿ, ಶ್ರೀ ಕೆ.ಕೆ.ರಾಮಕೃಷ್ಣಯ್ಯ ಅವರು ಸರ್ಕಾರಿ ಅಧಿಕಾರಿಯಾಗಿ ದಿನಾಂಕ: ೩೧.೦೩.೨೦೨೨ ರವರೆಗೆ ಸರ್ಕಾರಕ್ಕೆ ಸಲ್ಲಿಸಿದ ಸ್ವಯಂ ಘೋಷಿತ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರವಾದ ಮಾಹಿತಿ ನೀಡಿ |
Assigned to PIO- |
64
64 |
RK891220297IN |
ಬಿ.ಟಿ. ಲಕ್ಕ್ಷ್ಮಣರೆಡ್ಡಿ |
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಟಾನ ಮಾಡಲು ರಾಜ್ಯದಲ್ಲಿ ಆಯ್ಕೆ ಮಾಡಿದ ಎಲ್ಲಾ ತಾಲ್ಲೂಕುಗಳ ಹೆಸರು, ಜಿಲ್ಲೆಯ ಹೆಸರು, ತಾಲ್ಲೂಕುಗಳ ಹೆಸರು. ಧೃಡೀಕೃತ ದಾಖಲೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ೭ನೇ ಮಹಡಿ ಕೆ.ಹೆಚ್.ಬಿ ಅನೆಕ್ಸ್, ಕಾವೇರಿ ಭವನ ಕೆಂಪೇಗೌಡ ರಸ್ತೆ ಬೆಂಗಳೂರು-೫೬೦೦೦೯ |
65
65 |
RK9223369951N |
ಸತೀಶ್. ಕೆ. |
ತಮ್ಮ ಇಲಾಖೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ ೨೦೦೫ ಸೆಕ್ಷನ್೪(೧)ಎ ಮತ್ತು ೪(೧)ಬಿ ನಲ್ಲಿ ಕಡತಗಳನ್ನು ವಿಷಯ ಸೂಚಿಯೊಂದಿಗೆ ೧೭ ಅಂಶಗಳ ಮಾಹಿತಿ ಕಡತವನ್ನು ಗಣಕೀಕರಣಗೊಳಿಸಿ ತಮ್ಮ ಇಲಾಖೆ ವೆಬ್ಸೈಟ್ನಿಂದ ತಮ್ಮ ಇಲಾಖೆಯ ಸಚಿವಾಲಯ ಸಿ.ಆ ಮಾಹಿತಿ ಕಡತದ ದಾಖಲಾತಿಗಳ ಧೃಢೀಕೃತ ನಕಲುಗಳನ್ನು ಕೊಡುವುದು. ದಿನಾಂಕ: ೧೨-೦೨-೨೦೧೪ ರಂದು ಸಿ.ಆ.ಸು.ಇ [ಜನಸ್ಪಂದನ] ರವರ ಸುತ್ತೋಲೆಯ ಮತ್ತು ಸದರಿ ಇಲಾಖೆಯ ಪುಟ ೧೭೪ ರಲ್ಲಿರುವ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿದೆ. [ರೇಶನ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿದೆ] |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ ೭ನೇ ಮಹಡಿ ಕೆ.ಹೆಚ್.ಬಿ ಅನೆಕ್ಸ್ , ಕಾವೇರಿ ಭವನ ಕೆಂಪೇಗೌಡ ರಸ್ತೆ ಬೆಂಗಳೂರು-೫೬೦೦೦೯ |